janathanewsudupi@gmail.com

ಕೋಡಿ ತಲೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕಂಪ್ಯೂಟರ್ ಕೊಡುಗೆ

ಕೋಟ: ಇಲ್ಲಿನ ಕೋಡಿ ತಲೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ದಾನಿಗಳು ಕೊಡಮಾಡಿದ ಕಂಪ್ಯೂಟರ್ ಹಾಗೂ ಅದರ ಕೊಠಡಿಯನ್ನು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿದರು. ಸರಕಾರಿ ಶಾಲೆಗಳ ಸ್ಥಿತಿಗತಿ ಹಾಗೂ ಕೋಡಿ ತಲೆಯ ಶಾಲೆಯ ಶಿಕ್ಷಕರ ಕುರಿತಂತೆ ಮುಖ್ಯ ಶಿಕ್ಷಕಿಯೊಂದಿಗೆ ಶಾಸಕರು ಚರ್ಚಿಸಿದರು. ಶಾಲಾ ಅಂದಿನ ವಿದ್ಯಾರ್ಥಿ ಮೈಸೂರಿನಲ್ಲಿ ನೆಲೆಸಿರುವ ದಾನಿ ಭಾನುಮತಿ, ಕೊಠಡಿ ದಾನಿಗಳಾದ ಬೆಂಗಳೂರಿನ ಜಯವರ್ಧನಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕೋಡಿ ತಲೆ ಶಾಲೆಯ ಮುಖ್ಯ ಶಿಕ್ಷಕಿ ಟಿ. ನಾಗರತ್ನ,…

Read More

“ಜೆಜೆಎಂ ಜಿಲ್ಲೆಗೆ ವಿಫಲ ಯೋಜನೆ” ಶಾಸಕ ತಾಲೂಕು ಕೆಡಿಪಿ ಸಭೆಯಲ್ಲಿ ಯಶ್‌ಪಾಲ್‌ ಆಕ್ರೋಶ

ಜನತಾ ಸುದ್ಧಿ ಬ್ರಹ್ಮಾವರ ಇಲ್ಲಿನ ತಾಲೂಕು ಪಂಚಾಯತ್‌ನ ತ್ರೈ ಮಾಸಿಕ ಕೆಡಿಪಿ ಸಭೆ ಚಾಂತಾರು ಗ್ರಾಮಪಂಚಾಯತ್‌ನ ಸಭಾಂಗಣದಲ್ಲಿ ಕುಂದಾಪುರ ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ ಅಧ್ಯಕ್ಷತೆಯಲ್ಲಿ ಬುಧವಾರ ಜರಗಿತು. ಜೆಜೆಎಂ, ಶವಪರೀಕ್ಷೆಗೆ ವೈದ್ಯರ ಸಮಸ್ಯೆ, ಅಸಮರ್ಪಕ ಕೆಎಸ್‌ಆರ್‌ಟಿಸಿ ಓಡಾಟ ಸೇರಿದಂತೆ ಹತ್ತು ಹಲವು ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಆರೂರು ಪಂಚಾಯತ್‌ನಲ್ಲಿ  ಮೂರನೇ ಪಕ್ಷದ ಪರಿಶೀಲನೆ ಆಗದೇ ಪಂಚಾಯತ್‌ ಜೆಜೆಎಮ್‌ ಹಸ್ತಾಂತರ ಮಾಡಿಕೊಳ್ಳಲಾಗಿದೆ. ಇದು ಸರಿಯಲ್ಲ. ಜೆಜೆಎಂ ಎನ್ನುವುದು ಉಡುಪಿ ಜಿಲ್ಲೆಗೆ ವಿಫಲ ಯೋಜನೆಯಾಗಿದೆ. ಸರಿಯಾದ ರೀತಿಯಲ್ಲಿ…

Read More